ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ನಾಯಕನಟನಾಗಿ ಮಾತ್ರವಲ್ಲದೆ ಅದ್ಭುತ ವ್ಯಕ್ತಿತ್ವ ಉಳ್ಳಂತಹ ಮನುಷ್ಯನಾಗಿ ಕೂಡ ಎಲ್ಲರ ಮನಗೆದ್ದಿದ್ದಾರೆ ಅದಕ್ಕಾಗಿಯೇ ಅವರನ್ನು ಕೊನೆಯ ಬಾರಿ ನೋಡಲು 20 ಲಕ್ಷಕ್ಕಿಂತಲೂ ಅಧಿಕ ಜನ ಕಂಠೀರವ ಸ್ಟೇಡಿಯಂ ಗೆ ಬಂದಿದ್ದರು. ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ನಟಿಸಿಕೊಂಡು ಬಂದಂತಹ ಮಾಸ್ಟರ್ ಲೋಹಿತ್ ನಂತರದ ದಿನಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಆಗುತ್ತಾರೆ. ಅಣ್ಣಾವ್ರ ಮಗನಾಗಿದ್ದರೂ ಕೂಡ ತನ್ನ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ […]
ಪವಿತ್ರಾ ಲೋಕೇಶ್ ರೇಟ್ ಗೊತ್ತಾ? ತಿಂಗಳಿಗೆ ಲಕ್ಷ ಲಕ್ಷ, ಕೈ ಕೊಟ್ರೆ ಕೊಡ್ಬೇಕಂತೆ ಕೋಟಿ, ಕೋಟಿ.
ಸ್ಯಾಂಡಲ್ವುಡ್ನಲ್ಲಿ ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅಫೇರ್ ವಿಚಾರ ಭಾರೀ ಸುದ್ದಿಯಾಗಿದ್ದು ಎಲ್ಲರಿಗೂ ಗೊತ್ತೆ ಇದೆ. ಅವರಿಬ್ಬರು ಒಟ್ಟಿಗೆ ವಾಸಿಸುತ್ತಿದ್ದಾರೆ ಅನ್ನೋ ವಿಚಾರ ಕೂಡ ಬಹಿರಂಗವಾಗಿದೆ. ಇತ್ತೀಚೆಗಷ್ಟೇ ನರೇಶ್ ಹಾಗೂ ಪವಿತ್ರಾ ಲೋಕೇಶ್ ಡೇಟಿಂಗ್ ವಿಚಾರದಲ್ಲಿ ಅನಿರೀಕ್ಷಿತ ಟ್ವಿಸ್ಟ್ ಸಿಕ್ಕಿದೆ. ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಸಂಗತಿ ಭಾರೀ ವಿವಾದವನ್ನೇ ಸೃಷ್ಟಿಸಿಬಿಟ್ಟಿತ್ತು. ಅದಲ್ಲದೆ ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರೂ ಮೈಸೂರಿನ ಹೋಟೆಲ್ ಒಂದರಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದು […]
ತಬ್ಬಲಿ ಮಕ್ಕಳಿಗೆ ನೆರವು ನೀಡಿ ಮಾನವೀಯತೆ ಮೆರೆದ ಮಹಿಳಾ ಪೊಲೀಸ್ ಅಧಿಕಾರಿ!
ಪೊಲೀಸರು ಕರ್ತವ್ಯಕ್ಕೆ ಹೆಸರಾದವರು. ಕಟ್ಟುನಿಟ್ಟಿನ ಆಡಳಿತ ನಡೆಸುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೂ ಗುರಿಯಾಗುತ್ತಾರೆ. ಅದೇ ರೀತಿ ಮಾನವೀಯತೆ ಮೆರೆಯುವ ಮೂಲಕ ಹೃದಯಗೆದ್ದ ಹಲವಾರು ಉದಾಹರಣೆಗಳು ಕೂಡ ಇವೆ. ಬೆಂಗಳೂರಿನಲ್ಲಿ (Bengaluru) ನಲ್ಲಿ ಸಂಭವಿಸಿದ ಅಪಘಾತದಲ್ಲಿ ಪೋಷಕರನ್ನ ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳ ಆಸ್ಪತ್ರೆ ಬಿಲ್ ಪಾವತಿಯಿಂದ ಮುಕ್ತಿ ನೀಡುವ ಮೂಲಕ ಬ್ಯಾಟರಾಯನಪುರ (Byatarayanapura) ಠಾಣೆ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಕಳೆದ ವಾರ ಬೈಕ್ ಗೆ ಕಸದ ಲಾರಿ ಡಿಕ್ಕಿ ಹೊಡೆದು ಅಪಘಾತದಲ್ಲಿ […]
ಸಂಖ್ಯಾಶಾಸ್ತ್ರ ಹಾಗೂ ಜ್ಯೋತಿಷ್ಯದಿಂದ ಕೋಟಿಗಳಿಸಿರುವ ಆರ್ಯವರ್ಧನ್ ಗುರೂಜೀ ಬಿಗ್ ಬಾಸ್ ಸಂಭಾವನೆ ಎಷ್ಟು ಗೊತ್ತಾ..? ತಿಳಿದರೆ ಅಚ್ಚರಿ ಪಡುತ್ತೀರಿ…!!!
ಬಿಗ್ ಬಾಸ್ ಕನ್ನಡ ಒಟಿಟಿ ಜನಪ್ರಿಯ ರಿಯಾಲಿಟಿ ಶೋನ ಮೊದಲ ಒಟಿಟಿ ಸೀಸನ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕ್ರೇಜ್ ಅನ್ನು ಸೃಷ್ಟಿಸಿದೆ. ವಿವಿಧ ವೃತ್ತಿಗಳ 16 ಸೆಲೆಬ್ರಿಟಿ ಸ್ಪರ್ಧಿಗಳು ದೊಡ್ಮೆನೆಗೆ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್ ಅವರು ಈ ಶೋಅನ್ನು ಎಂದಿನಂತೆ ನಿರೂಪಣೆ ಮಾಡುತ್ತಿದ್ದಾರೆ. ಈ ಬಾರಿ ‘ಬಿಗ್ ಬಾಸ್’ ಅನ್ನು ಒಟಿಟಿಯಲ್ಲಿ ಮಾತ್ರ ವೀಕ್ಷಿಸಬಹುದು. ವೂಟ್ ಆ್ಯಪ್ನ ಚಂದಾದಾರರಾದರೆ ಮಾತ್ರ ‘ಬಿಗ್ ಬಾಸ್ ಒಟಿಟಿ’ ವೀಕ್ಷಣೆ ಸಾಧ್ಯ. ಇಲ್ಲವಾದರೆ, ನೀವು ‘ಬಿಗ್ ಬಾಸ್’ ನೋಡಲು […]
ನಾನು ಮೂಡ್ ಇದ್ದರೆ ಮಾತ್ರ ಸ್ನಾನ ಮಾಡುತ್ತೇನೆ..ಇಲ್ಲದಿದ್ದರೆ ಮಾಡುವುದಿಲ್ಲ – ಸೋನು ಶ್ರೀನಿವಾಸ್ ಗೌಡ..!!!
ಟಿಕ್ ಟಾಕ್ ಹಾಗೂ ಇನ್ಟ್ಸಾಗ್ರಾಂ ರೀಲ್ಸ್ ಮೂಲಕ ಫೇಮಸ್ ಆದ ಸೋನು ಶ್ರೀನಿವಾಸ್ ಅವರು ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚು ಚರ್ಚೆ ಆಗುತ್ತಿದೆ. ಈ ಹಿಂದೆ ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ಲೀಕ್ ಆಗಿತ್ತು. ಅದರಿಂದ ಅವರು ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ತಮ್ಮದೇ ಆದಂತಹ ಇಮೇಜ್ ಹೊಂದಿದ್ದಾರೆ. ಹೊರಗಡೆ ದುನಿಯಾದಲ್ಲಿ ವೈರಲ್ […]
ದೊಡ್ಡಪ್ಪ ನಿನ್ನ ಪಿಚರ್ ನಂಗೆ ಇಷ್ಟ – ೧೨ರ ಮಗ್ಗಿ ಕೇಳಿ ರಾಖಿ ಕಟ್ಟಿಸಿಕೊಂಡ ದಚ್ಚು!
ಅಭಿಮಾನಿಯೊಂದಿಗೆ ರಕ್ಷಾ ಬಂಧನ’ ಹಬ್ಬವನ್ನು ಆಚರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್..ದರ್ಶನ್ ಅವರನ್ನು ದೊಡ್ಡಪ್ಪ ಎಂದ ಪುಟಾಣಿ ಪೋರಿ…!!! ರಕ್ಷಾ ಬಂಧನ ಒಂದು ಹಬ್ಬ ಮಾತ್ರವಲ್ಲ, ಸಹೋದರ ಮತ್ತು ಸಹೋದರಿಯ ನಡುವಿನ ಸಂಬಂಧವನ್ನು ಬಲಪಡಿಸುವ ದಿನವಾಗಿದೆ. ಈ ದಿನದಂದು ಸಹೋದರಿಯರು ರಾಖಿ ಕಟ್ಟುತ್ತಾರೆ ಮತ್ತು ಅವರ ಯೋಗಕ್ಷೇಮ ಮತ್ತು ಸಂತೋಷದ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ. ಇದು ಭಾವನಾತ್ಮಕ ಸಂಬಂಧವನ್ನು ಸಹ ಬಲಪಡಿಸುತ್ತದೆ. ಶ್ರಾವಣ ಮಾಸದ ಹುಣ್ಣಿಮೆಯಂದು ಶ್ರವಣ ನಕ್ಷತ್ರದ ಸಮಯದಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ರಕ್ಷಾ […]
46,000 ಕೋಟಿ ರೂ ಒಡೆಯ ರಾಕೇಶ್ ಜುಂಜುನ್ವಾಲ ಸತ್ತಿದ್ದೇಕೆ ? ನೃತ್ಯ ಮಾಡುತ್ತಿರುವ ವೀಡಿಯೋ ವೈರಲ್
2021 ರ ರಾಕೇಶ್ ಜುಂಜುನ್ವಾಲಾ ಅವರು ಅಮಿತಾಭ್, ಅಭಿಷೇಕ್ ಹಾಗೂ ಐಶ್ವರ್ಯ ರೈ ಅಭಿನಯದ ‘ಕಜರಾ ರೇ’ ನ ಬೀಟ್ಗಳಿಗೆ ಗ್ರೂವ್ ಮಾಡುವ ವೀಡಿಯೊ ಭಾನುವಾರ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಅವರು ನಿಧನರಾದ ದಿನದಂದು ಸ್ಟಾಕ್ ಮಾರ್ಕೆಟ್ ಮೊಗಲ್ನ ಉತ್ಸಾಹವನ್ನು ಪ್ರೀತಿಯಿಂದ ನೆನಪಿಸಿಕೊಂಡಿದ್ದಾರೆ. ವೀಡಿಯೊದಲ್ಲಿ, ಗಾಲಿಕುರ್ಚಿಯಲ್ಲಿ ರಾಕೇಶ್ ಜುಂಜುನ್ವಾಲಾ ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಹಾಡಿನ ಟ್ಯೂನ್ಗೆ ಗ್ರೂಮ್ ಮಾಡುವುದನ್ನು ಕಾಣಬಹುದು. राकेश झुनझुनवाला की दोनों किडनियाँ खराब हो […]
ಒಂದೇ ಹೋಟೆಲ್ ನಲ್ಲಿ ಸಿಕ್ಕಿಹಾಕಿಕೊಂಡ ರಶ್ಮಿಕಾ ಮತ್ತು ವಿಜಯ್
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಉತ್ತಮ ಸ್ನೇಹಿತರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ… ಈಗಾಗಲೇ ಬ್ಯಾಕ್ ಟು ಬ್ಯಾಕ್ 2ಸಿನಿಮಾಗಳ ಜೊತೆಯಲ್ಲಿ ನಟಿಸುವ ಇವರಿಬ್ಬರ ಮಧ್ಯೆ ಫ್ರೆಂಡ್ ಶಿಪ್ ಗೂ ಮಿಗಿಲಾಗಿ ಬೇರೆ ಏನೋ ನಡೆಯುತ್ತಿದೆ ಎಂಬ ಸುದ್ದಿ ಆಗಾಗ ಹರಿದಾಡುತ್ತಲೇ ಇತ್ತು ಆದರೆ ಇಬ್ಬರೂ ಕೂಡ ನಾವಿಬ್ಬರೂ ಉತ್ತಮವಾದ ಫ್ರೆಂಡ್ಸ್ ಅಷ್ಟೇ ಎಂಬ ಹೇಳಿಕೆಯನ್ನು ಕೊಟ್ಟು ಎಲ್ಲಾ ಗಾಸಿಪ್ ಗಳನ್ನು ಮುಚ್ಚಿ ಹಾಕಿದ್ದರು. ಆದರೆ ಈಗ ಹೊಸ ವರ್ಷವನ್ನ ರಶ್ಮಿಕಾ, […]
Buy Essay On-line
The conclusion is nоt a summary of your whole essay however a paraphrase of the details. The conclusion shouldn’t comprise any new data or details. The reader should perceive your place on the topic. In your argumentative essay, there might be a lot of writerâs claims. In your conclusion, you present the end results […]
ಖ್ಯಾತ ಉದಯೋನ್ಮುಖ ನಟ ಹುಡುಗಿಯರೊಂದಿಗೆ ಸೇರಿ ಮಾಡುತಿದ್ದ ಹನಿಟ್ರ್ಯಾಪ್. ಇದೀಗ ಪೊಲೀಸರ ಅತಿಥಿ…!!!
ನಗರದ ಉದ್ಯಮಿಯನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಚಂದನವನದ ಉದಯೋನ್ಮುಖ ನಟನೊಬ್ಬನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಎಂದು ಗುರುತಿಸಲಾಗಿದೆ. ಯುವ ಮಿಸ್ಟರ್ ಭೀಮರಾವ್ ಎಂಬ ಸಿನಿಮಾಕ್ಕೆ ನಾಯಕನಾಗಿ ನಟಿಸಿದ್ದ. ಇದೀಗ ಹನಿಟ್ರ್ಯಾಪ್ ಆರೋಪದಡಿ ಪೊಲೀಸರ ಅತಿಥಿಯಾಗಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಯೊಂದಿಗೆ ಯುವ ಇಬ್ಬರು ಯುವತಿಯರ ಹೆಸರು ಬಳಸಿಕೊಂಡು ಚಾಟ್ ಮಾಡಿದ್ದ. ಉದ್ಯಮಿಗೆ ಇತ್ತೀಚೆಗೆ ಇಬ್ಬರು ಯುವತಿಯರು ಪರಿಚಯವಾಗಿದ್ದರು. ಉದ್ಯಮಿ […]