ಕಳೆದ ಒಂದು ವಾರದ ಕಿಚ್ಚ ಸುದೀಪ್(Kiccha sudeep) ಹಾಗೂ ದರ್ಶನ್(Darshan tugudeep) ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕಳೆದ ವಾರವಷ್ಟೇ ಡಿ ಬಾಸ್ ದರ್ಶನ್(D boss) ತಮ್ಮ ಕ್ರಾಂತಿ ಸಿನಿಮಾದ “ಬೊಂಬೆ ಬೊಂಬೆ” ಹಾಡನ್ನು ರಿಲೀಸ್ ಮಾಡಲು ಹೋಗಿರುವ ಸಮಯದಲ್ಲಿ ಕಿಡಿಗೇಡಿಗಳು ಡಿ ಬಾಸ್ ದರ್ಶನ್ ಮೇಲೆ ಚಪ್ಪಲಿಯನ್ನು (hospet incident)ಎಸೆದಿದ್ದಾರೆ. ಈ ವಿಚಾರವೂ ಎಲ್ಲರಿಗೂ ಕೂಡ ತಿಳಿದೇ ಇದೆ. ಇದೀಗಾಗಲೇ ಈ ಘಟನೆಯನ್ನು ಖಂಡಿಸಿ ಕನ್ನಡ ಚಿತ್ರರಂಗದ ಖ್ಯಾತ ನಟ ನಟಿಯರು ರಾಜಕೀಯ ನಾಯಕರು (polititions)ಕೂಡ ದರ್ಶನ್ ಗೆ […]
ಅಪ್ಪು ಫ್ಯಾನ್ಸ್ ಧರ್ಮದೇಟು, ಪುನೀತ್ ಕೆರೆಹಳ್ಳಿ ಪರಿಸ್ಥಿತಿ ಗಂಭೀರ ನಿಜಕ್ಕೂ ಆಗಿದ್ದೇನು ಗೊತ್ತಾ?
ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಫ್ಯಾಮಿಲಿ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಆರೋಪದ ಮೇಲೆ ಪುನೀತ್ ಕೆರೆಹಳ್ಳಿ ಧರ್ಮದ ಏಟನ್ನು ನೀಡಿದ್ದಾರೆ. ಪುನೀತ್ ಕೆರೆಹಳ್ಳಿ ರಾಜಕುಮಾರ ಫ್ಯಾಮಿಲಿ ಬಗ್ಗೆ ಅಸಂಘವಾಗಿ ಮಾತನಾಡಿರುವ ಕಾರಣ ಅವನನ್ನು ಕನ್ನಡ ಪರ ಹೋರಾಟಗಾರರು ತಳಿಸಿದ್ದಾರೆ. ಪುನೀತ್ ಕೆರೆಹಳ್ಳಿ ಕನ್ನಡಪರ ಹೋರಾಟಗಾರರು ಧರ್ಮದೇಟನ್ನು ನೀಡಿರುವ ವಿಡಿಯೋ ಮೊಬೈಲಿನಲ್ಲಿ ಸೆರೆಯಾಗಿದ್ದು ಎಲ್ಲಾ ಕಡೆ ವೈರಲಾಗುತ್ತಿದೆ. ಈ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ ಎಂದು ಮೂಲಗಳ ಪ್ರಕಾರ ಇದು ಬಂದಿದೆ. ಪುನೀತ್ ಕೆರೆಹಳ್ಳಿ ರಾಜಕುಮಾರ […]
ರಾಕೇಶ್ ಅಡಿಗ ಇಲ್ಲದೆ ನಾನು ಬದುಕಲ್ಲ ಎಂದ ಅಮೂಲ್ಯ; ಆದಷ್ಟು ಬೇಗ ಮದುವೆ ಪಕ್ಕ!?
ಕಳೆದ ಭಾನುವಾರ ಬಿಗ್ ಬಾಸ್ ಮುಗಿದಿದೆ. ಬಿಗ್ ಬಾಸ್ ಸೀಸನ್ 9 ಮುಗಿಯುತ್ತಿದ್ದಂತೆ ವಿನ್ನರ್ ರೂಪೇಶ ಶೆಟ್ಟಿ ಹಾಗೂ ರನ್ನರ್ ರಾಕೇಶ್ ಅಡಿಗ ಎಲ್ಲಾ ಕಡೆ ಸಂದರ್ಶನಗಳನ್ನು ನೀಡಲು ಮುಂದಾಗಿದ್ದು ಸಿಕ್ಕಾಪಟ್ಟೆ ಬಿಸಿಯಾಗಿದ್ದಾರೆ. ಬಿಗ್ ಬಾಸ್ ಸೀಸನ್ ೯ರಲ್ಲಿ ರಾಕೇಶ್ ಅಡಿಗ ಹಾಗೂ ಅಮೂಲ್ಯ ಗೌಡ, ಸಾನಿಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಖ್ಯಾತ ಜೋಡಿಗಳಾಗಿ ಮಿಂಚುತ್ತಿದ್ದರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದೆ ತಡ ಈ ಜೋಡಿಗಳನ್ನು ಯಾವಾಗ ಮದುವೆ ಆಗುತ್ತೀರಿ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. […]
ನನ್ನ ಮಗಳಿಗೆ ಹೆರಿಗೆ ಆಗಿದ್ಯೋ ಇಲ್ವೋ ಅಂತ ನೋಡೋಕೆ ಸಿಬಿಐ ಅಧಿಕಾರಿಗಳು 5:30 ಗಂಟೆಗೆ ನನ್ನ ಮನೆಗೆ ಬಂದ್ರು-ಜನಾರ್ದನ್ ರೆಡ್ಡಿ
ಗಣಿಧಣಿ ಗಾಲಿ ಜನಾರ್ಧನ್ ರೆಡ್ಡಿ(gaali janardhana Reddy) ರವರು ಈ ಹಿಂದೆ ತಮ್ಮ ಮಗಳ ಮದುವೆಯನ್ನು(Janardhan Reddy daughter marriage) ನೂರು ಕೋಟಿ ವೆಚ್ಚದಲ್ಲಿ ಮಾಡಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು ಜನಾರ್ದನ ರೆಡ್ಡಿ ತಮ್ಮ ಮಗಳು(Janardhan Reddy daughter Brahmini) ಬ್ರಾಹ್ಮಿಣಿಯನ್ನು ರಾಜೀವ್ ರೆಡ್ಡಿ(Janardhan Reddy son in law Rajiv Reddy) ಎಂಬುವರಿಗೆ ವಿವಾಹ ಮಾಡಿ ಕೊಟ್ಟಿದ್ದರು ಗಾಲಿ ಜನಾರ್ದನ ರೆಡ್ಡಿ ರವರ ಅಳಿಯನ(Janardan Reddy son in law family has own business) […]
ಥೈಲ್ಯಾಂಡ್ ಗೆ ಹಾರಿದ ನಾಗಿಣಿ-2 ಧಾರಾವಾಹಿ ಖ್ಯಾತಿಯ ನಟ ದೀಪಕ್ ದಂಪತಿ
ನಾ ನಿನ್ನ ಬಿಡಲಾರೆ ಹಾಗೂ ನಾಗಿಣಿ 2 ಧಾರವಾಹಿ ಖ್ಯಾತಿಯ ದೀಪಕ್ ಚಂದನ ಮಹಾಲಿಂಗಯ್ಯ ಜೊತೆ ಥೈಲ್ಯಾಂಡಿಗೆ ಹಾರಿದ್ದಾರೆ. ಇವರಿಬ್ಬರೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದೀಪಕ್ ಹಾಗೂ ಚಂದನ ಮಹಾಲಿಂಗಯ್ಯ ಕಳೆದ ತಿಂಗಳಷ್ಟೇ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು ಡಿಸೆಂಬರ್ ಎರಡರಂದು ಚಂದನ ಹಾಗೂ ದೀಪಕ ತಮ್ಮ ವೈವಾಹಿಕ ಜೀವನಕ್ಕೆ ಕಾಲಿರಿಸಿದರು ಇವರಿಬ್ಬರೂ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇದ್ದು ಥೈಲ್ಯಾಂಡ್ ಗೆ ಹೋಗಿರುವ ಫೋಟೋಗಳನ್ನು ಕೂಡ ಚಂದನ […]
ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು:ಭಯೋತ್ಪಾದನೆಯನ್ನು ಬೆಂಬಲಿಸುವ ಪರಿಣಾಮ, ತಪ್ಪು ನೀತಿಗಳ ದಿವಾಳಿತನವನ್ನು ತಡೆಯಬಹುದೇ?
PakistanBankrupt: ಹೆಚ್ಚಿನ ಮಟ್ಟದ ಬಾಹ್ಯ ಸಾಲ ಮತ್ತು ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯೊಂದಿಗೆ ಹೋರಾಡುತ್ತಿರುವ ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆರ್ಥಿಕ ಸಹಾಯಕ್ಕಾಗಿ ದೇಶವು ಅಂತರರಾಷ್ಟ್ರೀಯ ಹಣಕಾಸು ನಿಧಿಗೆ (IMF) ಮನವಿ ಮಾಡುತ್ತಿದೆ ಮತ್ತು ಹಣಕ್ಕೆ ಬದಲಾಗಿ ಸುಧಾರಣೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದೆ. ಹಣದುಬ್ಬರವು 48 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ, ಇದರಿಂದಾಗಿ ನಾಗರಿಕರಿಗೆ ಮೂಲಭೂತ ಅವಶ್ಯಕತೆಗಳನ್ನು ಪಡೆಯಲು ಕಷ್ಟವಾಗುತ್ತದೆ. ರಾಷ್ಟ್ರೀಯ ದಿವಾಳಿತನವನ್ನು ತಡೆಯಲು ಸರ್ಕಾರವು ಒತ್ತಡದಲ್ಲಿದೆ, ಬೇಲ್ಔಟ್ಗೆ ಬೇರೆ ಆಯ್ಕೆಗಳಿಲ್ಲ. ಐಎಂಎಫ್ ಭೇಟಿಯು ಆರ್ಥಿಕ […]
ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ ಎಫ್ಐಆರ್ ದಾಖಲು:ಮದ್ಯದ ಅಮಲಿನಲ್ಲಿ ಆಕೆಗೆ ಅನುಚಿತವಾಗಿ ವರ್ತನೇ
ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ ಅವರ ಪತ್ನಿ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಕುಡಿದ ಅಮಲಿನಲ್ಲಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಕಾಂಬ್ಳಿ ಅವರ ಪತ್ನಿಯ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಅವರ ವಿರುದ್ಧ ಐಪಿಸಿ ಸೆಕ್ಷನ್ 324 ಮತ್ತು 504 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾಂಬ್ಳಿಯನ್ನೂ ಬಂಧಿಸಬಹುದು. ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆ ವಾಸ್ತವವಾಗಿ, ಕಾಂಬ್ಳಿ ಅಡುಗೆ ಪ್ಯಾನ್ನ […]
ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ದುಬೈನಲ್ಲಿ ನಿಧನರಾಗಿದ್ದಾರೆ
Pervez Musharraf, ex-President of Pakistan, passes away: ಪರ್ವೇಜ್ ಮುಷರಫ್ ನಿಧನ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನರಾಗಿದ್ದಾರೆ. ಪರ್ವೇಜ್ ಮುಷರಫ್ ದುಬೈನಲ್ಲಿ ಕೊನೆಯುಸಿರೆಳೆದರು. ಅವರನ್ನು ದೀರ್ಘಕಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಅವರನ್ನು ದೇಶದಿಂದ ಹೊರಹಾಕಲಾಯಿತು ಮತ್ತು ಅವರು ದುಬೈನಲ್ಲಿ ನೆಲೆಸಿದರು ಎಂದು ನಾವು ನಿಮಗೆ ಹೇಳೋಣ. ಪರ್ವೇಜ್ ಮುಷರಫ್ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಪಾಕಿಸ್ತಾನದ ಮಿಲಿಟರಿ ಸರ್ವಾಧಿಕಾರಿ ಜನರಲ್ ಪರ್ವೇಜ್ […]
ಹತ್ತಾರು ಮಲೇಷಿಯಾದ ಹಿಂದೂಗಳು ಥೈಪುಸಮ್ ಹಬ್ಬವನ್ನು ಆಚರಿಸಿದರು
Thaipusam celebration at Batu Caves February 5, 2023: ಕೋವಿಡ್ -19 ನಿರ್ಬಂಧಗಳನ್ನು ಸಡಿಲಗೊಳಿಸಿದ ತಿಂಗಳುಗಳ ನಂತರ, ದೊಡ್ಡ ಜನಸಂದಣಿಯನ್ನು ನಿರ್ಬಂಧಿಸಿದ ತಿಂಗಳ ನಂತರ, ವಾರ್ಷಿಕ ಥೈಪುಸಮ್ ಹಬ್ಬವನ್ನು ಆಚರಿಸಲು ಭಾರತೀಯ ಮಲೇಷಿಯನ್ನರು ದೇಶಾದ್ಯಂತ ಹಿಂದೂ ದೇವಾಲಯಗಳಲ್ಲಿ ಸಾಮೂಹಿಕವಾಗಿ ಸೇರಿದ್ದಾರೆ. ವಾರಾಂತ್ಯದಲ್ಲಿ ಕೌಲಾಲಂಪುರ್ನ ಹೊರಗಿನ ಬಟು ಗುಹೆಗಳ ದೇವಾಲಯದಲ್ಲಿ ಹತ್ತಾರು ಸಾವಿರ ಜನರು ಜಮಾಯಿಸಿದರು, ಅನೇಕರು ತಮ್ಮ ದೇಹವನ್ನು ಕೊಕ್ಕೆ ಮತ್ತು ಓರೆಗಳಿಂದ ಚುಚ್ಚಿಕೊಂಡು ದೇವರಾದ ಮುರುಗನ್ಗೆ ಭಕ್ತಿಯ ಕ್ರಿಯೆಯನ್ನು ಮಾಡಿದರು. ಈ […]
ಅಂದು ಸೈಕಲ್ಲಲ್ಲಿ ಅಲೆಯುತ್ತ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಇಂದು ಮೂರು ಕೋಟಿ ರೂಪಾಯಿ ಒಡೆಯ; ಕನ್ನಡಿಗನ ಸಾಧನೆಗೆ ತಲೆಬಾಗಿದ ಶಾರ್ಕ್ಸ್
ತಾನು 12ನೇ ವಯಸ್ಸಿನಲ್ಲಿ ಇದ್ದಾಗ ಕುಂದಾಪುರದಿಂದ ಒಬ್ಬ ಹುಡುಗ ಬಂದು ಹೋಟೆಲ್ ಮಾಣಿಯಾಗಿ ಕೆಲಸ ಮಾಡುತ್ತಿದ್ದ ಆದರೆ ಇಂದು ಆತ ಮೂರು ಕೋಟಿಯ ಒಡೆಯನಾಗಿದ್ದಾನೆ. ಭಾಸ್ಕರ್ ಕೆ ಆರ್ (Bhaskar KR)ಎನ್ನುವ ಈತ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಹೆಸರನ್ನು ಪಡೆದಿರುವ ‘ಭಾಸ್ಕರ್ ಪೂರನ್ ಪೋಳಿ ಗರ್'(Bhaskar puranpoli ghar) ಸಂಸ್ಥಾಪಕರು ಇವರು ಭಾರತದತ್ಯಂತ ತಮ್ಮ ಬ್ರಾಂಡ್(brand) ಅನ್ನೋ ವಿಸ್ತರಿಸಬೇಕು ಎಂದು ಶಾರ್ಕ್ ಬ್ಯಾಂಕ್ ಶೋ(Shark Bank show) ಬಗ್ಗೆ ಯೋಜನೆಯ ಹಾಕಿಕೊಂಡಿದ್ದಾರೆ. ಮೂರು ಕೋಟಿಗೂ ಅಧಿಕ ಆದಾಯವನ್ನು […]