ಯಶ್ ರವರು ಕೆಜಿಎಫ್ ಚಿತ್ರದಿಂದ ಪ್ರಪಂಚದಾದ್ಯಂತ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ತಮ್ಮ ಗಂಡ ಹಾಗೂ ಉದ್ದ ಕೂದಲಿನಿಂದ ಸ್ಟೈಲ್ ಐಕಾನ್ ಎಂದೆ ಹೆಸರನ್ನು ಪಡೆದುಕೊಂಡಿದ್ದರು ಇದೀಗ ಕೆಜಿಎಫ್ ಚಾಪ್ಟರ್ ಒಂದು ಹಾಗೂ ಕೆಜಿಎಫ್ ಸಾಫ್ಟವೇರ್ ಎರಡು ಚಿತ್ರಗಳ ಶೂಟಿಂಗ್ ಕಂಪ್ಲೀಟ್ ಆಗಿದೆ. ಇನ್ನೂ ಕೆಜಿಎಫ್ ಚಾಪ್ಟರ್ 3 ಚಿತ್ರ ಬಿಡುಗಡೆ ಯಾಗುತ್ತದೆ ಎನ್ನುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಇದೇ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ರವರ ಪತ್ನಿ ನಟಿ […]
ಹೆಂಡತಿಗೆ ತಲೆ ಬಾಚುತ್ತಿರುವ ಶಿವರಾಜ್ ಕುಮಾರ್
ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಕನ್ನಡ ಇಂಡಸ್ಟ್ರಿಯಲ್ ಸ್ಟಾರ್ ಜೋಡಿಗಳು ಇಂದೇ ಪ್ರಖ್ಯಾತರಾಗಿದ್ದಾರೆ. ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ಶಿವರಾಜ್ ಕುಮಾರ್ ತಮ್ಮ ಪತ್ನಿಯನ್ನು ಜಾಗರೂಕತೆಯಿಂದ ಕರೆದುಕೊಂಡು ಹೋಗುತ್ತಾರೆ. ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಕೂಡ ಸಿನಿಮಾಗಳ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೊನ್ನೆ ಅಷ್ಟೇ ಬಿಡುಗಡೆಯಾದ ಶಿವರಾಜಕುಮಾರ್ ರವರ 125 ಸಿನಿಮಾ ವೇದ ಸಿನಿಮಾವನ್ನು ಶಿವರಾಜ್ ಕುಮಾರ್ ರವರ ಪತ್ನಿ ಗೀತಾ ರವರ ಗೀತಾ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ […]
ಜನ್ ಧನ್ ಖಾತೆ ಇದ್ದವರಿಗೆ ಬಂಪರ್ ಗುಡ್ ನ್ಯೂಸ್! ಎರಡು ಲಕ್ಷ ರೂಪಾಯಿ ಖಾತೆಗೆ ನೇರ ಜಮೆ
ಮೋದಿ ಸರ್ಕಾರ ದೇಶದ ಜನತೆಗೆ ಹಲವಾರು ಯೋಜನೆಗಳನ್ನು ನೀಡುತ್ತಿದ್ದು ಮೋದಿ ಸರ್ಕಾರ ಆರ್ಥಿಕ ಬೆಳವಣಿಗೆಗಾಗಿ ಹಲವಾರು ಯೋಜನೆಗಳನ್ನು ಮಾಡುತ್ತಿದೆ. ಪ್ರಧಾನಮಂತ್ರಿ ಜನ್ ಧನ್ ಯೋಜನೆ ನರೇಂದ್ರ ಮೋದಿ ಅವರು ಪರಿಚಯಿಸಿದ ಯೋಜನೆಗಳಲ್ಲಿ ಒಂದಾಗಿದೆ. 2014ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಜನ್ ಧನ್ ಯೋಜನೆಯನ್ನು ಆರಂಭಿಸುವುದಾಗಿ ಘೋಷಿಸಿದ್ದರು ತದನಂತರ ಇದು ಆಗಸ್ಟ್ ತಿಂಗಳಿನಲ್ಲಿ ಜಾರಿಯಾಯಿತು. ಫಲಾನುಭವಿಗಳು ಈ ಯೋಜನೆ ಅಡಿಯಲ್ಲಿ ಅಂಚೆ ಕಚೇರಿ, ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಶೂನ್ಯ ಬ್ಯಾಲೆನ್ಸ್ ಇರುವ ಕಥೆಗಳನ್ನು […]
ನಟಿ ರಕ್ಷಿತಾ ದರ್ಶನ್ ಸೆಲ್ಫಿ: ಕ್ರಾಂತಿ ಪಾರ್ಟಿ
ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಇದೇ ತಿಂಗಳು ಜನವರಿ 26 ಗಣರಾಜ್ಯೋತ್ಸವದ ದಿನ ಅದ್ದೂರಿಯಾಗಿ ತೆರೆ ಕಾಣಲಿದೆ ಡಿ ಬಾಸ್ ಅಭಿಮಾನಿಗಳು ಕೂಡ ಕ್ರಾಂತಿ ಸಿನಿಮಾ ಒಂದು ನೋಡಲು ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಅಭಿಮಾನಿಗಳು ಕೂಡ ಪ್ರಮೋಷನ್ ನಲ್ಲಿ ತೊಡಗಿದ್ದು ಕ್ರಾಂತಿ ಚಿತ್ರತಂಡ ಕೂಡ ಎಲ್ಲಾ ಕಡೆ ಪ್ರಮೋಷನ್ ಮಾಡುತ್ತಿದೆ. ಕ್ರಾಂತಿ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಎಲ್ಲೋ ಕೂಡ ಹಲವಾರು ನಗರಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಧರಣಿ ಸಾಂಗ್, ಪುಷ್ಪವತಿ ಸಾಂಗ್, ಹಾಗೆಯೇ ಬೊಂಬೆ ಬೊಂಬೆ ಎಂದು […]
ರಾಧಿಕಾ ಪಂಡಿತ್ ಗೆ ಅಲ್ಲಿ ಆಗಿದ್ದೇನು? ಸಾವಿನ ದವಡೆಗೆ ಹೋಗಿ ಬಂದ ರಾಧಿಕಾ ಪಂಡಿತ್ ಎದೆ ಡವ ಡವ ಎನಿಸುವ ಆ ಕ್ಷಣ!!
ಸಿನಿಮಾ ಶೂಟಿಂಗ್ ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ ಸಾಹಸ ದೃಶ್ಯಗಳನ್ನು ಮಾಡುವಾಗ ಪ್ರಾಣಕ್ಕೆ ಕುತ್ತು ಬಂದು ಒದಗಬಹುದು ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಎಷ್ಟೋ ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಂತಹದ್ದೇ ಒಂದು ಸಂದರ್ಭದಲ್ಲಿ ಸಾವಿನ ದವಡೆಯನ್ನು ನಟಿ ರಾಧಿಕಾ ಪಂಡಿತ್ ಮುಟ್ಟಿ ಬಂದಿದ್ದಾರೆ. ಅಜಯ್ ರಾವ್ ಹಾಗೂ ನಟಿ ರಾಧಿಕಾ ಪಂಡಿತ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ “ಕೃಷ್ಣನ್ ಲವ್ ಸ್ಟೋರಿ” ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿದ್ದ ಸಂದರ್ಭ ಹರಿಯುವ ನದಿಯಲ್ಲಿ ತೆಪ್ಪದಲ್ಲಿ […]
ಪೊಲೀಸ್ ಕಾನ್ಸ್ಟೇಬಲ್ ಫಲಿತಾಂಶ 2023 sluparb.up.goa.in ನಲ್ಲಿ ಬಿಡುಗಡೆಯಾಗಿದೆ, ಮೆರಿಟ್ ಪಟ್ಟಿಯನ್ನು ಪರಿಶೀಲಿಸಿ,
AP Police Constable results 2023 released @ slprb.ap.gov.in:ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ ಮಂಡಳಿಯು ಪೂರ್ವಭಾವಿ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ! ಪೊಲೀಸ್ ಇಲಾಖೆಯಲ್ಲಿ SCT PC (ಸಿವಿಲ್) (ಪುರುಷರು ಮತ್ತು ಮಹಿಳೆಯರು) ಮತ್ತು SCT PC (APSP) (ಪುರುಷರು) ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ನೇಮಕಾತಿ ಮಂಡಳಿಯು ಫೆಬ್ರವರಿ 5, 2023 ರಂದು ಅಧಿಸೂಚನೆಯ ಮೂಲಕ ಫಲಿತಾಂಶ ಬಿಡುಗಡೆಯ ಕುರಿತು ಮಾಹಿತಿ ನೀಡಿದೆ. ಪೂರ್ವಭಾವಿ ಲಿಖಿತ ಪರೀಕ್ಷೆಯನ್ನು ತೆಗೆದುಕೊಂಡ ನೋಂದಾಯಿತ ಅಭ್ಯರ್ಥಿಗಳು ಇದೀಗ ಫಲಿತಾಂಶವನ್ನು […]
ನಾನು ಗುಂಡಾಕಿ ಅಪ್ಪುಗೆ ನೈಟ್ ಕಾಲ್ ಮಾಡಿದ್ದೆ:ಅಪ್ಪು ಬಾಸ್ ಏನಂದ್ರು ಗೊತ್ತಾ:ನಿರ್ಮಾಪಕ ಕಡ್ಡಿಪುಡಿ ಚಂದ್ರು
ನಟಸಾರ್ವಭೌಮ ಪುನೀತ್ ರಾಜಕುಮಾರ್ ರವರ ಒಳ್ಳೆತನದ ಬಗ್ಗೆ ಮಾತನಾಡದ ವ್ಯಕ್ತಿಗಳೇ ಇಲ್ಲ ಅಪ್ಪೂರವರ ಮ್ಯಾನೇಜರ್ ಚಂದ್ರು, ಅಪ್ಪೂರವರ ಬಾಡಿ ಗಾರ್ಡ್ ಚಲಪತಿ ಅವರ ಜೊತೆ ನಟಿಸಿದ ನಟ ನಟಿಯರು ಹೀಗೆ ಹತ್ತು ಹಲವಾರು ಜನ ಅಪ್ಪುವಿನ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಕುಲ ಕೋಟಿ ಅಭಿಮಾನಿಗಳನ್ನಗಲಿ ಇಂದಿಗೆ ವರ್ಷವೇ ಕಳೆದಿದೆ. ನಿನ್ನೆಯಷ್ಟೇ ಅಪ್ಪು ಗಂಧದ ಗುಡಿ ಸಿನಿಮಾ ರಿಲೀಸ್ ಆಗಿದೆ ಅಪ್ಪುರವರ ಜೊತೆ […]
ಸಿದ್ಧಾರ್ಥ್-ಕಿಯಾರಾ ವೆಡ್ಡಿಂಗ್ ಲೈವ್: ಇಂದು ಕಿಯಾರಾ ಕೈಗೆ ಸಿದ್ಧಾರ್ಥ್ ಹೆಸರಿನಲ್ಲಿ ಮೆಹಂದಿ ಮಹೂರ್ತ, ಸಲ್ಮಾನ್ ಖಾನ್ ಭಾಗಿಯಾಗಲಿದ್ದಾರೆ
Sidharth Malhotra Kiara Advani Wedding Live Updates: ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ಮದುವೆಯ ಅಭಿಮಾನಿಗಳು ಬಹಳ ಸಮಯದಿಂದ ಕಾಯುತ್ತಿದ್ದರು. ಅಂತಿಮವಾಗಿ ಈ ದಿನ ಬಂದಿದೆ. ಸಿದ್ಧಾರ್ಥ್ ಮತ್ತು ಕಿಯಾರಾ ರಾಜಸ್ಥಾನದ ಜೈಸಲ್ಮೇರ್ನಲ್ಲಿರುವ ಸೂರ್ಯಗಢ್ ಪ್ಯಾಲೇಸ್ ಹೋಟೆಲ್ನಲ್ಲಿ ಏಳು ಸುತ್ತುಗಳನ್ನು ತೆಗೆದುಕೊಳ್ಳಲಿದ್ದಾರೆ. ಇಂದಿನಿಂದ ಇವರ ಮದುವೆ ಕಾರ್ಯಕ್ರಮಗಳು ಆರಂಭವಾಗಿದೆ. ಫೆಬ್ರವರಿ 6 ರಂದು ಮದುವೆ ನಡೆಯಲಿದ್ದು, ನಿನ್ನೆಯಿಂದಲೇ ವಿಧಿ ವಿಧಾನಗಳು ಆರಂಭವಾಗಿದೆ. ಇವರಿಬ್ಬರ ಮದುವೆಗೆ 100 ಅತಿಥಿಗಳು ಆಗಮಿಸಲಿದ್ದಾರೆ. ಇದೇ ವೇಳೆ ಜನಪ್ರಿಯ […]
ಅಪ್ಪು ಸಮಾಧಿ ಬಳಿ ಫೋಟೋ ಡಿಲೀಟ್ ಮಾಡ್ಲಿಲ್ಲ ಅಂದ್ರೆ ಅರೆಸ್ಟ್ ಮಾಡಿ ಎಂದ ಸಾಧು ಕೋಕಿಲ: ಅಪ್ಪು ಅಭಿಮಾನಿಗಳು ಗರಂ
ಸಾಧು ಮಹಾರಾಜ್ ಎಂದೇ ಕರ್ನಾಟಕದ ಜನತೆಯ ಮನದಲ್ಲಿ ಖ್ಯಾತಿಯನ್ನು ಪಡೆದಿರುವ ಸಾಧು ಕೋಕಿಲ ರವರು ಅಪ್ಪುವಿನ ವರ್ಷದ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಅಪ್ಪು ಸಮಾಧಿಯ ಬಳಿಗೆ ಭೇಟಿ ನೀಡಿದ್ದರು. ಈ ಹಿಂದೆ ಪುನೀತಪರ್ವ ಕಾರ್ಯಕ್ರಮ ಕೂಡ ಬಂದು ತಮ್ಮ ಗಾಯನ ಕಲೆಯ ಮೂಲಕ ಅಪ್ಪುವಿಗಾಗಿ ಹಾಡನ್ನು ಹಾಡಿ ಎಲ್ಲರನ್ನೂ ಭಾವುಕರನ್ನಾಗಿಸಿದ್ದರು. ಆದರೆ ಈಗ ಮತ್ತೊಮ್ಮೆ ಅಪ್ಪುವಿನ ವರ್ಷದ ಪುಣ್ಯ ಸ್ಮರಣೆಯ ದಿನ ಅಪ್ಪುವಿಗಾಗಿ ಅಪ್ಪು ಸಮಾಧಿಯ ಬಳಿ ಸಂಗೀತ ನಮನ ಕಾರ್ಯಕ್ರಮವನ್ನು ಕೂಡ ಸಾಧುಕೋಕಿಲ […]